About Me

My photo
kalaburagi, karnataka, India
somalingmuppar kawalga economics

Friday, August 9, 2024

ವಚನಗಳು

 ವಚನಗಳು (ಬಸವಣ್ಣ)

ನುಡಿದರೆ ಮುತ್ತಿನ ಹಾರದಂತಿರಬೇಕು!

ನುಡಿದರೆ ಮಾಣ್ಯಿಕ್ಯದ ದೀಪ್ತಿಯಂತಿರಬೇಕು!

ನುಡಿದೆ ಸ್ಫಟಿಕದ ಶಲಾಕೆಯಂತಿರಬೇಕು!

ನುಡಿದರೆ ಲಿಂಗ ಮೆಚ್ಚಿ ಆಹುದಹುದೆನಬೇಕು! 

ನುಡಿಯೊಳಗಾಗಿ ನಡೆಯದಿದ್ದಡೆ

ಕೂಡಲಸಂಗಮದೇವನೆಂತೊಲಿವನಯ್ಯಾ? 


ಕಳಬೇಡ ಕೊಲಬೇಡ ಹಿಸಿಯ ನುಡಿಯಲು ಬೇಡ

ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ 

ತನ್ನ ಬಣ್ಣಿಸಬೇಡ ಇದಿರ ಕಳಿಯಲು ಬೇಡ.

ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

No comments:

Post a Comment

Hostel

  ವಸತಿ ನಿಲಯಗಳ ದೈನಂದಿನ ಚಟುವಟಿಕೆಗಳು, ಆಹಾರ ಸರಬರಾಜು, ವಿದ್ಯಾರ್ಥಿಗಳ ಹಾಜರಾತಿ ಮತ್ತು ಇತರ ಮೂಲಸೌಕರ್ಯಗಳ ಮೇಲೆ ನಿಗಾ ಇಡಲು ಈ ರಿಜಿಸ್ಟರ್‌ಗಳು ಸಹಕಾರಿಯಾಗಲಿವೆ. ಜಿ...